ಹನಿಟ್ರ್ಯಾಪ್| ಸಿಡಿ ಫ್ಯಾಕ್ಟರಿ ಓನರ್ ಹೆಸರು ಶೀಘ್ರ ಬಹಿರಂಗವಾಗಲಿ – ನಿಖಿಲ್!

ಬೆಂಗಳೂರು:- ಕರ್ನಾಟಕದಲ್ಲಿ ಹನಿಟ್ರ್ಯಾಪ್ ಪ್ರಕರಣ ಹೆಚ್ಚು ಸದ್ದು ಮಾಡುತ್ತಿದ್ದು, ಶೀಘ್ರವೇ ಸಿಡಿ ಫ್ಯಾಕ್ಟರಿ ಓನರ್ ಹೆಸರು ಬಹಿರಂಗವಾಗಲಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಶ್ರೀಗವಿಮಠದ ಶಿವಶಾಂತವೀರ ಮಹಾಶಿವಯೋಗಿಗಳ ೨೨ನೇ ಪುಣ್ಯರಾಧನೆ ಈ ಸಂಬಂಧ ಮಾತನಾಡಿದ ಅವರು, ಈಗಾಗಲೇ ಇದರ ಬಗ್ಗೆ ಸದನದೊಳಗೆ ಮಾತನಾಡಿದ್ದಾರೆ. ಎಸ್‌ಟಿ ಸಮುದಾಯಕ್ಕೆ ಸೇರಿರುವಂತಹ ಕಾಂಗ್ರೆಸ್‌ನ ಒಬ್ಬ ಮಂತ್ರಿ ರಾಜಣ್ಣ ಅವರು ಅಷ್ಟೇ ಅಲ್ಲ. ಜಾರಕಿಹೊಳಿ ಅವರು ಕೂಡ ಈ ವಿಚಾರದಲ್ಲಿ ಸಾಕಷ್ಟು ನೊಂದಿದ್ದಾರೆ. ರಾಜಕೀಯವಾಗಿ, ಸೈದ್ಧಾಂತಿಕವಾಗಿ ಚರ್ಚೆ, ಹೋರಾಟ, ವಿಚಾರ ಮಾಡುವಂತದ್ದು ಸರ್ವೇ … Continue reading ಹನಿಟ್ರ್ಯಾಪ್| ಸಿಡಿ ಫ್ಯಾಕ್ಟರಿ ಓನರ್ ಹೆಸರು ಶೀಘ್ರ ಬಹಿರಂಗವಾಗಲಿ – ನಿಖಿಲ್!