ನೇಣಿಗೆ ಶರಣಾದ ಗೃಹಿಣಿ: ಗಂಡನ ಮೇಲೆ ಕೊಲೆ ಆರೋಪ- ಪೊಲೀಸರಿಗೆ ಶರಣಾದ ವಕೀಲ!

ತುಮಕೂರು:- ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ, ಕಲ್ಲುಪಾಳ್ಯದಲ್ಲಿ ಜರುಗಿದೆ. ವೀಣಾ(26) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಬೆಳ್ಳಂ ಬೆಳಗ್ಗೆ ‘ಲೋಕಾ’ ರೇಡ್: ಕರ್ನಾಟಕದ ಹಲವೆಡೆ ದಾಳಿ, ಪರಿಶೀಲನೆ! ಇನ್ನೂ ವೀಣಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದು ಕೊಲೆ ಎಂದು ಗಂಡನ ವಿರುದ್ಧ ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದಾರೆ. ದೂರಿನ ಅನ್ವಯ ಪತಿ ಪೊಲೀಸರಿಗೆ ಶರಣಾಗಿದ್ದಾನೆ. ವೃತ್ತಿಯಲ್ಲಿ ವಕೀಲರಾಗಿರುವ ನಾಗರಾಜು, ವೀಣಾ ಜೊತೆ ಪ್ರೀತಿಸಿ ಮದುವೆ ಆಗಿದ್ದರು. ಹಲವು ದಿನಗಳ … Continue reading ನೇಣಿಗೆ ಶರಣಾದ ಗೃಹಿಣಿ: ಗಂಡನ ಮೇಲೆ ಕೊಲೆ ಆರೋಪ- ಪೊಲೀಸರಿಗೆ ಶರಣಾದ ವಕೀಲ!