ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!

ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಇಂದು ಉದ್ಘಾಟನೆ ಸುಪ್ರಸಿದ್ಧ “ವಿಜಯಾ ಕರದಂಟು” ಅಮೀನಗಡದಲ್ಲಿ1907 ರಲ್ಲಿ ದಿ ಶ್ರೀ ಸಾವಳಿಗೆಪ್ಪ ರಾಚಪ್ಪ ಐಹೋಳ್ಳಿ ಯವರು ಪ್ರಪ್ರಥಮ ಬಾರಿಗೆ ತಯಾರಿಸಿ ಇದನ್ನು ಜಗತ್ತಿಗೆ ಪರಿಚಯಿಸಿದರು. ತರ ಅವರ ಮಗನಾದ ಬಸವರಾಜ ಸಾವಳಿಗೆಪ್ಪ ಐಹೋಳ್ಳಿ ಯವರು ಕರದಂಟಿನೊಂದಿಗೆ ಬೇರೆ ಬೇರೆ ಸಿಹಿ ತಿಂಡಿಗಳನ್ನು ತಯಾರಿಸಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಸಂಪಾದಿಸಿದರು. ದಯವಿಟ್ಟು ಭಾರತಕ್ಕೆ ಬನ್ನಿ: RCBಗೆ ವಿಶ್ ಮಾಡಿದ ವಿಜಯ್ ಮಲ್ಯಗೆ ನಯವಾಗಿ ಸ್ವಾಗತಿಸಿದ SBI … Continue reading ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!