ಹುಕ್ಕೇರಿ ಅಟೆಂಡರ್ ಅಪಹರಣ ಪ್ರಕರಣ ; ನಾಟಕೀಯ ಟ್ವಿಸ್ಟ್ ಏನು ಗೊತ್ತಾ..?

ಬೆಳಗಾವಿ : ತಹಶೀಲ್ದಾರರ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು‌ ಕೆಲವರು ಅಪಹರಿಸಿ, ನಂತರ ಅಪಹರಣಕಾರರಿಂದ ಪರಾರಿಯಾಗಿ ವಾಪಸ್ ಬಂದ‌  ಘಟನೆಯೊಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ‌ ನಡೆದಿದೆ.   ತಹಶೀಲ್ದಾರ್ ಕಚೇರಿಯ ಅಟೆಂಡರ್ ಬಸಪ್ಪ ಕೋಟಗಿ ಮಾ. 25ರಂದು ಕಚೇರಿಗೆ ಹೋದರೂ ರಾತ್ರಿ ಮನೆಗೆ ಮರಳಲಿಲ್ಲ. ಬಸಪ್ಪ ಮನೆಗೆ ಮರಳದ ಕಾರಣ, ಅವರ ಸಹೋದರ ರಾಮೇಶ್ ಕಚೇರಿಗೆ ಕರೆ ಮಾಡಿದಾಗ, ಸಿಬ್ಬಂದಿ ಅವರು ಸಂಜೆ 4 ಗಂಟೆಯವರೆಗೆ ಕೆಲಸ ಮಾಡಿ, ನಂತರ ಜೆರಾಕ್ಸ್ ತೆಗೆದುಕೊಳ್ಳಲು ಹೊರಟು … Continue reading ಹುಕ್ಕೇರಿ ಅಟೆಂಡರ್ ಅಪಹರಣ ಪ್ರಕರಣ ; ನಾಟಕೀಯ ಟ್ವಿಸ್ಟ್ ಏನು ಗೊತ್ತಾ..?