ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ

ಪ್ಲಾಸ್ಟಿಕ್ ಬಳಕೆಯಂತಹ ನಮ್ಮ ದೈನಂದಿನ ಚಟುವಟಿಕೆಗಳು ವಿವಿಧ ರೀತಿಯ ಮಾಲಿನ್ಯ, ಶೋಷಣೆ ಮತ್ತು ಗ್ರಹದ ವಿನಾಶಕ್ಕೆ ಕಾರಣವಾಗುವುದನ್ನು ನಿಲ್ಲಿಸಬೇಕು. ಹೀಗಾಗಿ ಪರಿಸರ ವಿರುದ್ದವಾದುದನ್ನು ಮಾನವರಾದ ನಾವುಗಳು ಮಾಡಬಾರದು, ವಿಶ್ವ ಪರಿಸರ ದಿನದ ಗಮನವು ನಮ್ಮ ಪರಿಸರ ವ್ಯವಸ್ಥೆಯನ್ನು ಪುನಃಸ್ಥಾಪಿಸುವುದಾಗಿದೆ ಎಂದು ರಬಕವಿ ಅರವಳಿಕೆ ತಜ್ಞ ಡಾ. ರವಿ ಜಮಖಂಡಿ ಹೇಳಿದರು. ಕಾಲ್ತುಳಿತದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾವು: ಉದ್ಯಮಿ ವಿಜಯ್ ಮಲ್ಯ ಹೇಳಿದ್ದೇನು? ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ … Continue reading ಪರಿಸರ ವಿರುದ್ದವಾದುದನ್ನು ಮಾನವರಾದರು ಮಾಡಬೇಡಿ: ಡಾ. ರವಿ ಜಮಖಂಡಿ