ನೀನು ಹೇಳಿದ್ದು ಸಾಬೀತಾದ್ರೆ ಗುಂಡು ಹೊಡೆದುಕೊಂಡು ಸಾಯ್ತೇನೆ: ಶಿವಾನಂದ ಪಾಟೀಲ್ ಗೆ ಎಸ್ ಕೆ ಬೆಳ್ಳುಬ್ಬಿ ನೇರ ಸವಾಲ್!
ವಿಜಯಪುರ:- ಕೋಲಾರ ಹೊಸ ತಾಲೂಕು ಹಾಗೂ ಬ್ರಿಡ್ಜ್ ನಿರ್ಮಾಣ ಮಾಡಿದ್ದು ನಾವು ಎಂಬ ಸಚಿವ ಶಿವಾನಂದ ಪಾಟೀಲ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಸವನ ಬಾಗೇವಾಡಿ ಕ್ಷೇತ್ರದ ಮಾಜಿ ಬಿಜೆಪಿ ಸಚಿವ ಎಸ್ ಕೆ ಬೆಳ್ಳುಬ್ಬಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜನಗಣತಿಯ ಜೊತೆಗೆ ದೇಶಾದ್ಯಂತ ಜಾತಿಗಣತಿ: ಇದು ಕೇಂದ್ರದ ಐತಿಹಾಸಿಕ ತೀರ್ಮಾನ ಎಂದ ಮಾಜಿ ಸಚಿವ ಎಚ್ ಆಂಜನೇಯ ! ತಮ್ಮ ಅವಧಿಯಲ್ಲಾದ ಅಭಿವೃದ್ಧಿ ಕಾಮಗಾರಿಗಳನ್ನ ತಮ್ಮದೆಂದು ಹೇಳಿಕೊಳ್ತಿದ್ದಾರೆಂದು ಗರಂ ಆಗಿದ್ದಾರೆ. ಕೋರ್ತಿ-ಕೊಲ್ಹಾರ ಬ್ರಿಡ್ಜ್ ನಿರ್ಮಾಣ ಮಾಡಿದ್ದು ನಾನು. ಆದ್ರೆ … Continue reading ನೀನು ಹೇಳಿದ್ದು ಸಾಬೀತಾದ್ರೆ ಗುಂಡು ಹೊಡೆದುಕೊಂಡು ಸಾಯ್ತೇನೆ: ಶಿವಾನಂದ ಪಾಟೀಲ್ ಗೆ ಎಸ್ ಕೆ ಬೆಳ್ಳುಬ್ಬಿ ನೇರ ಸವಾಲ್!
Copy and paste this URL into your WordPress site to embed
Copy and paste this code into your site to embed