ಹೀಗೆ ಮುಂದುವರಿದರೆ ನಿಮ್ಮ ಮೇಲೆ ಕ್ರಮ ಗ್ಯಾರಂಟಿ: ಜಯಮೃತ್ಯುಂಜಯ ಶ್ರೀಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ!

ಬೆಂಗಳೂರು‘:- ಬಿಜೆಪಿಯಿಂದ ಉಚ್ಚಾಟಿತರಾಗಿರುವ ಬಸನಗೌಡ ಗೌಡ ಯತ್ನಾಳ್ ಪರ ಪಂಚಮಸಾಲಿ ಶ್ರೀಗಳು ನಿಂತಿರುವುದು ವ್ಯಾಪಾಕ ಆಕ್ರೋಶಕ್ಕೆ ಕಾರಣವಾಗಿದೆ. ಹಿಂಸಾಚಾರಕ್ಕೆ ತಿರುಗಿದ ಮುಸ್ಲಿಂರ ವಕ್ಫ್ ಪ್ರತಿಭಟನೆ: ರೈಲುಗಳ ಮೇಲೆ ಕಲ್ಲು ತೂರಾಟ! ಸ್ವಾಮೀಜಿಯವರು ತಮ್ಮ ವರ್ತನೆ ಬದಲಾವಣೆ ಮಾಡಿಕೊಳ್ಳಬೇಕು. ಮಾತನಾಡಿದರೆ ಅವರ ವಿರುದ್ಧ ಅನಿವಾರ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನೀಡಿದೆ. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್​ನ ಸದಸ್ಯರು, ಯಾವುದೇ ರಾಜಕೀಯ ಪಕ್ಷದ ಪರವಾಗಿ, ವ್ಯಕ್ತಿ ಪರವಾಗಿ ಮಾತನಾಡದಂತೆ … Continue reading ಹೀಗೆ ಮುಂದುವರಿದರೆ ನಿಮ್ಮ ಮೇಲೆ ಕ್ರಮ ಗ್ಯಾರಂಟಿ: ಜಯಮೃತ್ಯುಂಜಯ ಶ್ರೀಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ!