ಭಾರತದ ಈ ಪ್ರದೇಶದಲ್ಲಿ ಈರುಳ್ಳಿ ಬಳಸೋದಿರಲಿ ಮಾರಾಟವೂ ಬಂದ್! ಎಲ್ಲಿ? ಯಾಕೆ?

ʻಈರುಳ್ಳಿ ಅಡುಗೆ ಮನೆಯ ರಾಜ ಎಂದೇ ಕರೆಯಲಾಗುತ್ತದೆ. ಈರುಳ್ಳಿ ಇಲ್ಲದೇ ಅಡುಗೆ ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಜನಕ್ಕೆ, ಅಡುಗೆಗೆ ಒಗ್ಗಿಕೊಂಡು ಬಿಟ್ಟಿದೆ. ಯಾವುದೇ ಅಡುಗೆ ಇರಲಿ, ಸಲಾಡ್ ಇರಲಿ ಈರುಳ್ಳಿ ಒಂದಿರಬೇಕು. ಇದು ತರಕಾರಿಯೂ ಹೌದು, ಸಾಂಬಾರ್​ ಪದಾರ್ಥವೂ ಹೌದು, ಔಷಧಿಯ ಮೂಲವೂ ಹೌದು, ಆರೋಗ್ಯ ವರ್ಧಕವೂ ಹೌದು. ಈರುಳ್ಳಿಯು ಹಲವು ಪೋಷಕಾಂಶಗಳ ಗಣಿಯಾಗಿದೆ. ಗಂಡನ ಅಕ್ರಮ ಸಂಬಂಧ: ಮನನೊಂದು ನೇಣಿಗೆ ಶರಣಾದ ಪತ್ನಿ! ಭಾರತದ ಈ ಏಕೈಕ ಪ್ರದೇಶದಲ್ಲಿ ಈರುಳ್ಳಿಯನ್ನು ಜನರು ಸೇವಿಸುವುದಿಲ್ಲ. ಅದು … Continue reading ಭಾರತದ ಈ ಪ್ರದೇಶದಲ್ಲಿ ಈರುಳ್ಳಿ ಬಳಸೋದಿರಲಿ ಮಾರಾಟವೂ ಬಂದ್! ಎಲ್ಲಿ? ಯಾಕೆ?