ಹುಡುಗಿ ಜೊತೆ ಅಸಭ್ಯ ವರ್ತನೆ: ಯುವಕನಿಗೆ ಬಿತ್ತು ಧರ್ಮದೇಟು!
ಬಳ್ಳಾರಿ:- ಹುಡುಗಿಯ ಜೊತೆ ಅಸಭ್ಯ ವರ್ತನೆ ತೋರಿದ ಯುವಕನಿಗೆ ಧರ್ಮದೇಟು ಬಿದ್ದಿರುವ ಘಟನೆ ಗಣಿಜಿಲ್ಲೆ ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿ ಜರುಗಿದೆ. Mysore: ʻನಂಜುಂಡಪ್ಪನ ಗೂಳಿʼ ಅಂತಲೇ ಪ್ರಸಿದ್ಧಯಾಗಿದ್ದ ಹೋರಿ ಸಾವು! ಆರೋಪಿಯು, ಕುಟುಂಬದವರ ಜೊತೆ ಶಾಪಿಂಗ್ ಬಂದ ಯುವತಿ ಬಳಿ ದುರ್ವರ್ತನೆ ತೋರಿದ್ದಾನೆ. ಇದ್ರಿಂದ ಬೇಸತ್ತ ಹುಡುಗಿ ಕುಟುಂಬದವರಿಗೆ ಮಾಹಿತಿ ನೀಡಿದ್ದಾಳೆ. ಕೂಡಲೇ ಯುವಕನನ್ನು ನಿಲ್ಲಿಸಿ ಧರ್ಮದೇಟು ಕೊಡಲಾಗಿದೆ. ನಗರದ ರಾಯಲ್ ವೃತ್ತದ ಬೆಂಗಳೂರ್ ರಸ್ತೆಯಲ್ಲಿ ಘಟನೆ ಜರುಗಿದೆ.
Copy and paste this URL into your WordPress site to embed
Copy and paste this code into your site to embed