ಧಾರವಾಡದಲ್ಲಿ ಅಮಾನವೀಯ ಕೃತ್ಯ: ಬುದ್ದಿಮಾಂದ್ಯನಿಗೆ ಕಲ್ಲೆಸೆದು ಹಲ್ಲೆ, ಸಾವು!
ಧಾರವಾಡ:- ಧಾರವಾಡದಲ್ಲಿ ಅಮಾನವೀಯ ಘಟನೆಯೊಂದು ಜರುಗಿದೆ. ಬುದ್ದಿಮಾಂದ್ಯ ವ್ಯಕ್ತಿ ಮೇಲೆ ಕಲ್ಲೆಸೆದು ಹಲ್ಲೆ ಮಾಡಿರುವ ಘಟನೆ ಧಾರವಾಡ ಎಪಿಎಂಸಿಯಲ್ಲಿ ಜರುಗಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಬುದ್ದಿಮಾಂದ್ಯ ವ್ಯಕ್ತಿ ಸಾವನ್ನಪ್ಪಿದ್ದಾರೆ. ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಫ್ಲೈಓವರ್ಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ? ಇನ್ಯಾಸ್ ಮಕಾಂದಾರ್ ಸಾವನ್ನಪ್ಪಿದ ದುರ್ದೈವಿ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ. ಬುದ್ದಿಮಾಂದ್ಯನನ್ನ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬುದ್ದಿಮಾಂದ್ಯ ಸಾವನ್ನಪ್ಪಿದ್ದಾರೆ. ಬುದ್ದಿಮಾಂದ್ಯ ಮೇಲಿನ ಹಲ್ಲೆ ಹಿನ್ನಲೆ, ಜಿಲ್ಲಾಸ್ಪತ್ರೆಗೆ … Continue reading ಧಾರವಾಡದಲ್ಲಿ ಅಮಾನವೀಯ ಕೃತ್ಯ: ಬುದ್ದಿಮಾಂದ್ಯನಿಗೆ ಕಲ್ಲೆಸೆದು ಹಲ್ಲೆ, ಸಾವು!
Copy and paste this URL into your WordPress site to embed
Copy and paste this code into your site to embed