ಧಾರವಾಡದಲ್ಲಿ ಅಮಾನವೀಯ ಕೃತ್ಯ: ಬುದ್ದಿಮಾಂದ್ಯನಿಗೆ ಕಲ್ಲೆಸೆದು ಹಲ್ಲೆ, ಸಾವು!

ಧಾರವಾಡ:- ಧಾರವಾಡದಲ್ಲಿ ಅಮಾನವೀಯ ಘಟನೆಯೊಂದು ಜರುಗಿದೆ. ಬುದ್ದಿಮಾಂದ್ಯ ವ್ಯಕ್ತಿ ಮೇಲೆ ಕಲ್ಲೆಸೆದು ಹಲ್ಲೆ ಮಾಡಿರುವ ಘಟನೆ ಧಾರವಾಡ ಎಪಿಎಂಸಿಯಲ್ಲಿ ಜರುಗಿದೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಬುದ್ದಿಮಾಂದ್ಯ ವ್ಯಕ್ತಿ ಸಾವನ್ನಪ್ಪಿದ್ದಾರೆ. ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಫ್ಲೈಓವರ್​ಗಳಲ್ಲಿ ರಾತ್ರಿ ಸಂಚಾರಕ್ಕೆ ನಿರ್ಬಂಧ? ಇನ್ಯಾಸ್ ಮಕಾಂದಾರ್ ಸಾವನ್ನಪ್ಪಿದ ದುರ್ದೈವಿ. ಸ್ಥಳಕ್ಕೆ ಉಪನಗರ ಪೊಲೀಸರು ಭೇಟಿ ನೀಡಿ ಪರಿಶಿಲನೆ ಮಾಡಿದ್ದಾರೆ. ಬುದ್ದಿಮಾಂದ್ಯನನ್ನ ಜಿಲ್ಲಾಸ್ಪತ್ರೆಗೆ ಸ್ಥಳೀಯರು ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಬುದ್ದಿಮಾಂದ್ಯ‌ ಸಾವನ್ನಪ್ಪಿದ್ದಾರೆ. ಬುದ್ದಿಮಾಂದ್ಯ ಮೇಲಿನ ಹಲ್ಲೆ ಹಿನ್ನಲೆ, ಜಿಲ್ಲಾಸ್ಪತ್ರೆಗೆ … Continue reading ಧಾರವಾಡದಲ್ಲಿ ಅಮಾನವೀಯ ಕೃತ್ಯ: ಬುದ್ದಿಮಾಂದ್ಯನಿಗೆ ಕಲ್ಲೆಸೆದು ಹಲ್ಲೆ, ಸಾವು!