ಜನಿವಾರ ಜಟಾಪಟಿ ; ಸಿಇಟಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಭೇಟಿಯಾದ ಸಚಿವ ಈಶ್ವರ್ ಖಂಡ್ರೆ

ಬೀದರ್‌  : ಜನಿವಾರ ಹಾಕಿದ್ದಕ್ಕೆ ಕೆ-ಸಿಇಟಿ ಪರೀಕ್ಷೆಯಿಂದ ವಿದ್ಯಾರ್ಥಿ ವಂಚಿತನಾದ ಸುಚಿವೃತ್‌ಗೆ ಸಚಿವ ಈಶ್ವರ್‌ ಖಂಡ್ರೆ ಧೈರ್ಯ ತುಂಬಿದ್ದು, ಬಿಕೆಐಟಿಯಲ್ಲಿ ಉಚಿತ ಸೀಟ್‌ ಕೊಡುವುದಾಗಿ ಭರವಸೆ ನೀಡಿದ್ದಾರೆ.   ಬೀದರ್‌ನ ವಂಚಿತ ವಿದ್ಯಾರ್ಥಿ ಸುಚಿವೃತ್ ಮನೆಗೆ ಸಚಿವರಾದ ಜಿಲ್ಲಾ ಉಸ್ತುವಾರಿ ಈಶ್ವರ್ ಖಂಡ್ರೆ, ರಹೀಂಖಾನ್  ಭೇಟಿ ನೀಡಿದ್ದು, ಸುಚಿವೃತ್ ಹಾಗೂ ಆತನ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ವಕೀಲರ ಪರಿಷತ್ತಿನ ಸದಸ್ಯ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ ಬೆಂಗಳೂರಿನಿಂದ ನೇರವಾಗಿ ಬೀದರ್‌ನ ಚೌಬಾರ್ ಬಳಿಯ ಸುಚಿವೃತ್ … Continue reading ಜನಿವಾರ ಜಟಾಪಟಿ ; ಸಿಇಟಿ ಪರೀಕ್ಷೆಯಿಂದ ವಂಚಿತನಾದ ವಿದ್ಯಾರ್ಥಿ ಭೇಟಿಯಾದ ಸಚಿವ ಈಶ್ವರ್ ಖಂಡ್ರೆ