ಕಾಂತಾರಾ ಸಿನಿಮಾ ಸೆಟ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಸಾವು!

ಉಡುಪಿ:- ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರಾ-1 ಸಿನಿಮಾ ಸೆಟ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಜರುಗಿದೆ. Operation Sindoor: ಜಸ್ಟ್ 23 ನಿಮಿಷಕ್ಕೆ ಪಾಕ್ ಶೇಕ್… ಭಾರತದ ದಾಳಿ ಹೇಗಿತ್ತು? ಏನಾಯ್ತು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್! ಕೇರಳ ಮೂಲದ ಕಪಿಲ್ ಕೊಲ್ಲೂರು ಸಾವನ್ನಪ್ಪಿರುವ ಜೂನಿಯರ್ ಆರ್ಟಿಸ್ಟ್. ಇವರು ಇಲ್ಲಿನ ಸೌಪರ್ಣಿಕಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಈ ಹಿಂದೆ ದೈವ ನುಡಿದಂತೆ ಕಾಂತಾರಾ -1 … Continue reading ಕಾಂತಾರಾ ಸಿನಿಮಾ ಸೆಟ್ ನಲ್ಲಿ ಜೂನಿಯರ್ ಆರ್ಟಿಸ್ಟ್ ಸಾವು!