ರಾಜಾಜಿನಗರ ಇ ಎಸ್ ಐ ಆಸ್ಪತ್ರೆಯ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು!?
ಬೆಂಗಳೂರು:- ಡೆಲಿವರಿ ಮಾಡಿಸುವಲ್ಲಿ ವೈದ್ಯರು ವಿಳಂಬ ಮಾಡಿದ ಹಿನ್ನೆಲೆ ನವಜಾತ ಶಿಶು ಸಾವನ್ನಪ್ಪಿರುವ ಘಟನೆ ರಾಜಾಜಿನಗರ ಇ ಎಸ್ ಐ ಆಸ್ಪತ್ರೆಯಲ್ಲಿ ಜರುಗಿದೆ. ಈ ಮೂಲಕ ಆಸ್ಪತ್ರೆಯ ಕರ್ಮಕಾಂಡ ಬಟಾಬಯಲಾಗಿದೆ. ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ! ಬೆಂಗಳೂರಿನ ಕಮಾಲಾನಗರದ ನಿವಾಸಿಗಳಾದ ಸಂಗೀತಂ ಜೋಸ್ತ್ನಾ ಹಾಗೂ ಸುನೀಲ್ ದಂಪತಿ ಮಗು ಸಾವನ್ನಪ್ಪಿರುವುದು. ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಸಂಗೀತಂ ಜೋಸ್ತ್ನಾಳನ್ನ ಇ ಎಸ್ ಐ ಗೆ … Continue reading ರಾಜಾಜಿನಗರ ಇ ಎಸ್ ಐ ಆಸ್ಪತ್ರೆಯ ಕರ್ಮಕಾಂಡ: ವೈದ್ಯರ ನಿರ್ಲಕ್ಷ್ಯಕ್ಕೆ ನವಜಾತ ಶಿಶು ಸಾವು!?
Copy and paste this URL into your WordPress site to embed
Copy and paste this code into your site to embed