ರಾತ್ರೋರಾತ್ರಿ ಗಂಧದ ಮರ ಕಡಿದು ಕದ್ದೊಯ್ದ ಖದೀಮರು: ದೂರು ದಾಖಲು!
ಮಂಡ್ಯ:- ಮನೆಯ ಮುಂದೆ ಬೆಳೆದಿದ್ದ ಗಂಧದ ಮರ ಕಡಿದು ಕಳ್ಳರು ಕದ್ದೋಯ್ದಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರು ಗ್ರಾಮದಲ್ಲಿ ಜರುಗಿದೆ. ಕಿರಂಗೂರು ಗ್ರಾಮದ ಚಂದ್ರಕಾಂತ ಎಂಬುವರ ಮನೆಯ ಮುಂದೆ ಗಂಧದ ಮರ ಬೆಳೆಯಲಾಗಿತ್ತು. ಶಿರಾಡಿಘಾಟ್ ನಲ್ಲಿ ಗುಡ್ಡ ಕುಸಿತ ಪ್ರಕರಣ: 10 ಗಂಟೆಗಳ ನಂತರ ಸಂಚಾರ ಪುನಾರಂಭ! ಇದರ ಮಾಹಿತಿ ಪಡೆದು ಮುಸುಕುಧರಿಸಿ ಬಂದ ಮೂರ್ನಾಲ್ಕು ಮಂದಿ ದುಷ್ಕರ್ಮಿಗಳು ಮರಗಳನ್ನು ಕಡಿದು ಎಸ್ಕೇಪ್ ಆಗಿದ್ದಾರೆ. ಕಳ್ಳರು ಮರಗಳ್ಳತನದ ಕೃತ್ಯ ಮನೆಯ ಮುಂದಿನ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ … Continue reading ರಾತ್ರೋರಾತ್ರಿ ಗಂಧದ ಮರ ಕಡಿದು ಕದ್ದೊಯ್ದ ಖದೀಮರು: ದೂರು ದಾಖಲು!
Copy and paste this URL into your WordPress site to embed
Copy and paste this code into your site to embed