ಕೋಲಾರ: ಬೂದಿಕೋಟೆ ಪಿಎಸ್ ಐ ಸುನೀಲ್ ಲೋಕಾಯುಕ್ತ‌ ಬಲೆಗೆ

ಬಂಗಾರಪೇಟೆ: ಹುಡುಗಿ ಕಾಣಿಯಾಗಿರುವ ಕೇಸುವೊಂದರ ವಿಚಾರಣೆ ವೇಳೆ ವ್ಯಕ್ತಿಯೊಬ್ಬರಿಂದ ತೆಗೆದುಕೊಂಡಿದ್ದ ಪಿಎಸ್ ಐ ಅವರಿಂದ ಮೊಬೈಲ್ ವಾಪಾಸ್ ಪಡೆಯಲು 10 ಸಾವಿರ ಲಂಚ ಪಡೆಯುತ್ತಿರುವ ವೇಳೆ ಬಂಗಾರಪೇಟೆ ತಾಲೂಕಿನ ಬೂದಿಕೋಟೆ ಪಿಎಸ್ ಐ ಸುನೀಲ್ ಐರೋಡಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ. ತಾಲೂಕಿನ ‌ಬೂದಿಕೋಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುನೀಲ್ ಐರೋಡಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ಮನೆಯ ಕೀ ಎಲ್ಲಿಡುತ್ತಿದ್ದೀರಾ!? ಈ ದಿಕ್ಕಿನಲ್ಲಿ ಇಡಲೇಬಾರದಂತೆ! ಜ್ಯೋತಿಷ್ಯ ಹೇಳುವುದು ಹೀಗೆ! ಗೊಲ್ಲಹಳ್ಳಿ ಗ್ರಾಮ ಪಂಚಾಯತಿ … Continue reading ಕೋಲಾರ: ಬೂದಿಕೋಟೆ ಪಿಎಸ್ ಐ ಸುನೀಲ್ ಲೋಕಾಯುಕ್ತ‌ ಬಲೆಗೆ