ಕುಂದಗೋಳ: ಭಗವಾನ್ ಮಹಾವೀರ್ ಜಯಂತಿ ಅದ್ದೂರಿ ಆಚರಣೆ!

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮದ ಶ್ರೀ 1೦೦೮ ಶಾಂತಿನಾಥ್ ದಿಗಂಬರ್ ಜೈನ ಮಂದಿರದಲ್ಲಿ ಭಗವಾನ್ ಮಹಾವೀರ್ ಜಯಂತಿಯ ನಿಮಿತ್ಯವಾಗಿ ಬೆಳಗ್ಗೆ ಮಹಾವೀರ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು ನಂತರ ಮಹಿಳೆಯರಿಂದ ಭಗವಾನ್ ಮಹಾವೀರ್ ತೀರ್ಥಂಕರರನ್ನು ತೊಟ್ಟಿಲಲ್ಲಿ ಹಾಕಿ ನಾಮಕರಣ ಮಾಡಲಾಯಿತು RCB Vs DC: ಕನ್ನಡಿಗನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು: ತವರಲ್ಲಿ ಹೀನಾಯವಾಗಿ ಸೋತ ಆರ್ ಸಿಬಿ! ನಂತರ ಧರ್ಮ ಸಭೆಯಲ್ಲಿ ಶಾಸಕರಾದ ಎಂ ಆರ್ ಪಾಟೀಲ್ ಮಾತನಾಡಿ ಜೈನ ಧರ್ಮದ ತತ್ವ ಅದರ ಸಿದ್ದಾಂತಗಳನ್ನು ಸಿದ್ಧಾಂತಗಳನ್ನು … Continue reading ಕುಂದಗೋಳ: ಭಗವಾನ್ ಮಹಾವೀರ್ ಜಯಂತಿ ಅದ್ದೂರಿ ಆಚರಣೆ!