ಜಾನುವಾರಗಳ ಆರೋಗ್ಯದ ದೃಷ್ಟಿಯಿಂದ ಲಿಸಿಕೆ ಹಾಕಿಸಿ : ಉಪನಿರ್ದೇಶಕ ಜಿ. ಎನ್. ರಮೇಶ್

ಕೋಲಾರ : ಜಾನುವಾರಗಳಿಗೆ ಕಾಲುಬಾಯಿ ಲಸಿಕೆ ಹಾಗೂ ಚರ್ಮಗಂಟು ರೋಗದ ಎರಡು ಲಸಿಕೆಗಳನ್ನು ವಿಜ್ಞಾನಿಗಳ ಸಮ್ಮತಿಯಿಂದ, ಕೇಂದ್ರ ಸರ್ಕಾರ ಪಶು ಇಲಾಖೆಯಿಂದ ನೀಡಲಾಗುತ್ತಿದ್ದು, ಇದರ ಸದುಪಯೋಗಕ್ಕೆ ಪ್ರತಿಯೊಬ್ಬ ರೈತರು ಜಾನುವಾರಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಲು ಮುಂದಾಗಬೇಕು ಎಂದು ಪಶು ಇಲಾಖೆಯ ಉಪನಿರ್ದೇಶಕ ಜಿ. ಎನ್. ರಮೇಶ್ ಮನವಿ ಮಾಡಿದರು. ಕಾನೂನು ಕಾಲೇಜಿನ ಉಪನ್ಯಾಸಕಿ ವಿರುದ್ಧ ದೇಶವಿರೋಧಿ ಹೇಳಿಕೆ ಆರೋಪ   ತಾಲೂಕಿನ ತೊರದೇವಂಡಹಳ್ಳಿಯ ಗ್ರಾಮದಲ್ಲಿ 7ನೇ ಸುತ್ತಿನ  ಜಾನುವಾರಗಳಿಗೆ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಸುಮಾರು 2 … Continue reading ಜಾನುವಾರಗಳ ಆರೋಗ್ಯದ ದೃಷ್ಟಿಯಿಂದ ಲಿಸಿಕೆ ಹಾಕಿಸಿ : ಉಪನಿರ್ದೇಶಕ ಜಿ. ಎನ್. ರಮೇಶ್