ಏಳುಮಳೆಯ ಒಡೆಯ ಮಾದಪ್ಪ ಮತ್ತೆ ಕೋಟೆಯ ಒಡೆಯ

ಚಾಮರಾಜನಗರ: ಏಳುಮಳೆಯ ಒಡೆಯ ಮಾದಪ್ಪ ಮತ್ತೆ ಕೋಟೆಯ ಒಡೆಯನಾಗಿದ್ದಾನೆ. ಮಲೆಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,   ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿಯ ಹಣ  ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 35 ದಿನಗಳ ಅವಧಿಯಲ್ಲಿ ಬರೋಬ್ಬರಿ 3.26 ಕೋಟಿ ಕೋಟಿ ರೂ. ಸಂಗ್ರಹವಾಗಿದೆ. ಕೋಲಾರದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸಂಚರಿಸಿದ ಉಪಲೋಕಾಯುಕ್ತರು ಸಾಲೂರು ಶ್ರೀಗಳ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕಳೆದ 35ಗಳ … Continue reading ಏಳುಮಳೆಯ ಒಡೆಯ ಮಾದಪ್ಪ ಮತ್ತೆ ಕೋಟೆಯ ಒಡೆಯ