ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆಗೆ ‘ಮಹಾ’ ವಿರೋಧ: ಸಚಿವ ಸಂಜಯ ರಾಠೋಡ ಹೇಳಿದ್ದೇನು?
ವಿಜಯಪುರ:- ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆಗೆ ಮಹಾರಾಷ್ಟ್ರ ಸರ್ಕಾರದಿಂದ ವಿರೋಧ ವಿಚಾರವಾಗಿ ಮಹಾರಾಷ್ಟ್ರ ಸಚಿವ ಸಂಜಯ ರಾಠೋಡ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಕೆಐಎಡಿಬಿ ಭೂ ಸ್ವಾಧೀನಕ್ಕೆ ವಿರೋಧಿಸಿ ಪ್ರೊಟೆಸ್ಟ್: ನೂರಾರು ರೈತರನ್ನು ಬಂಧಿಸಿದ ಖಾಕಿ! ವಿಜಯಪುರ ಜಿಲ್ಲೆಯ ಸೋಮದೇವರಹಟ್ಟಿ ತಾಂಡಾದಲ್ಲಿ ಮಾತನಾಡಿದ ಅವರು, ಇದು ಮಹಾರಾಷ್ಟ್ರ ಸರ್ಕಾರದಿಂದಲೂ ಪ್ರಸ್ತಾವನೆ ಕ್ಯಾಬಿನೆಟ್ ನಲ್ಲಿ ಬಂದಿತ್ತು. ಈ ವಿಚಾರವಾಗಿ ಚರ್ಚೆ ಕೂಡಾ ಆಗಿದೆ. ಕೆಲ ತಾಂತ್ರಿಕ ವಿಚಾರದಲ್ಲಿ ಸಮಸ್ಯೆ ಇದೆ. ಈ ವಿಚಾರವಾಗಿ ಮಹಾರಾಷ್ಟ್ರ ಸಿಎಂ, ಉಪಮುಖ್ಯಮಂತ್ರಿ ಚರ್ಚೆ ಮಾಡಿ … Continue reading ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆಗೆ ‘ಮಹಾ’ ವಿರೋಧ: ಸಚಿವ ಸಂಜಯ ರಾಠೋಡ ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed