ಕುಡಿದ ಮತ್ತಿನಲ್ಲಿ ಅತ್ತಿಗೆಗೆ ಚೂರಿ ಹಾಕಿದ ಮೈದುನ ಪೊಲೀಸರ ವಶಕ್ಕೆ

ಬೆಳಗಾವಿ : ಕುಡಿದ ಮತ್ತಿನಲ್ಲಿ ಅತ್ತಿಗೆಗೆ ಚೂರಿ ಚುಚ್ಚಿ ಕೊಲೆಗೈದಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್‌ ತಾಲೂಕಿನ ಖನಗಾಂವ ಗ್ರಾಮದಲ್ಲಿ ನಡೆದಿದೆ. ಸುಜಾತ ಮಂಜುನಾಥ ಚತ್ರಕೋಟಿ (24) ಕೊಲೆಯಾದ ದುರ್ದೈವಿ. ಬಂಗಾರಪ್ಪ ಈರಯ್ಯನ್ನವರ ಕೊಲೆ ಆರೋಪಿಯಾಗಿದ್ದಾನೆ. ಅಕ್ಕ, ತಂಗಿ ಇಬ್ಬರನ್ನು ಚಾಲಕರಿಗೆ ಮದುವೆ ಮಾಡಿಕೊಡಲಾಗಿತ್ತು. ಸುಜಾತ ಮತ್ತು ಆಕೆಯ ತಂಗಿ ಖನಗಾಂವ ಗ್ರಾಮದಲ್ಲಿ ಅಕ್ಕ ಪಕ್ಕದ ಮನೆಯಲ್ಲಿ ವಾಸವಿದ್ದರು..   ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಕುಡಿದ ಮತ್ತಿನಲ್ಲಿದ್ದ ಆರೋಪಿ ಬಂಗಾರಪ್ಪ ಅತ್ತಿಗೆ  ಸುಜಾತಗೆ … Continue reading ಕುಡಿದ ಮತ್ತಿನಲ್ಲಿ ಅತ್ತಿಗೆಗೆ ಚೂರಿ ಹಾಕಿದ ಮೈದುನ ಪೊಲೀಸರ ವಶಕ್ಕೆ