ಮಂಡ್ಯ: ಅಡಿಕೆ, ಬಾಳೆ, ತೆಂಗು ಜೊತೆ ಗಾಂಜಾ ಬೆಳೆದ ಭೂಪ: ಅಕ್ರಮ ಭೇದಿಸಿದ ಅಬಕಾರಿ ತಂಡ!

ಮಂಡ್ಯ:- ಐನಾತಿ ಆಸಾಮಿಯೊಬ್ಬ ತನ್ನ ಜಮೀನಿನಲ್ಲಿ ಅಡಿಕೆ, ಬಾಳೆ, ತೆಂಗು ಜೊತೆಗೆ ಸಾಲು-ಸಾಲಾಗಿ ಗಾಂಜಾ ಬೆಳೆದಿರುವ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಾಶಿಮುರುಕನಹಳ್ಳಿ ಗ್ರಾಮದಲ್ಲಿ ಜರುಗಿದೆ. ದನಗಳ ಶೆಡ್ಡುಗಳ ನಿರ್ಮಾಣದಲ್ಲಿ ಗೊಂದಲ: ಗ್ರಾ. ಪಂ.ಗೆ ಬಂತು ಎಮ್ಮೆ.! ಆಡಳಿತ ವ್ಯವಸ್ಥೆ ವಿರುದ್ಧ ಸ್ಥಳೀಯರ ಆಕ್ರೋಶ.! ಬೋರೇಗೌಡ ಎಂಬಾತ ತನ್ನ ಜಮೀನಿನಲ್ಲಿ ಅಡಿಕೆ, ಬಾಳೆ, ತೆಂಗು ಸೇರಿದಂತೆ ವಿವಿಧ ಬೆಳೆ ಬೆಳೆದಿದ್ದ. ಇದರ ಜೊತೆಯಲ್ಲೇ ಇದರ ಜೊತೆಯಲ್ಲೇ ಗಾಂಜಾ ಗಿಡಗಳನ್ನು ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ಅಬಕಾರಿ … Continue reading ಮಂಡ್ಯ: ಅಡಿಕೆ, ಬಾಳೆ, ತೆಂಗು ಜೊತೆ ಗಾಂಜಾ ಬೆಳೆದ ಭೂಪ: ಅಕ್ರಮ ಭೇದಿಸಿದ ಅಬಕಾರಿ ತಂಡ!