ಮಾವು ಬೆಲೆ ಕುಸಿತ: ಹೃದಯಾಘಾತದಿಂದ Mango ವ್ಯಾಪಾರಿ ಸಾವು!

ಕೋಲಾರ:- ಮಾವು ಬೆಲೆ ತೀವ್ರ ಕುಸಿತದಿಂದ ಅಘಾತಕ್ಕೊಳಗಾದ ಮಾವು ವ್ಯಾಪಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆ ಶ್ರೀನಿವಾಸಪುರದಲ್ಲಿ ಜರುಗಿದೆ. ನೀವು ಮಾಡಿದ ಚಪಾತಿ ಹೂವಿನಂತಾಗಬೇಕಾ!? ಹಾಗಿದ್ರೆ ಹಿಟ್ಟು ಕಲಿಸುವಾಗ ಈ ಟಿಪ್ಸ್ ಫಾಲೋ ಮಾಡಿ! ಮೊಹಮ್ಮದ್ ಶಫಿವುಲ್ಲಾ ಆಲಿಯಾಸ್ ಅನ್ವರ್ (೫೫) ಸಾವನ್ನಪ್ಪಿರುವ ರೈತ. ಕೋಲಾರ ತಾಲ್ಲೂಕು ತೊಟ್ಲಿ ಗ್ರಾಮದ ಮಾವಿನ ತೋಟದಲ್ಲಿ ಮಾವು ಕಟಾವು ಮಾಡುವ ವೇಳೆಯೇ ಹೃದಯಾಘಾತ ಸಂಭವಿಸಿದೆ. ಇಂದು ಮಾವಿನ ಬೆಲೆ ತೀವ್ರ ಕುಸಿತ ವಿಚಾರ ತಿಳಿದು ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. … Continue reading ಮಾವು ಬೆಲೆ ಕುಸಿತ: ಹೃದಯಾಘಾತದಿಂದ Mango ವ್ಯಾಪಾರಿ ಸಾವು!