ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ಮೂರು ಫ್ಲೈ ಓವರ್ 3 ದಿನ ಬಂದ್ – ಯಾಕೆ?
ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಮೇಲ್ಸೇತುವೆಗಳಲ್ಲಿ ರಾತ್ರಿ 11 ರಿಂದ ಬೆಳಿಗ್ಗೆ 6 ವರೆಗೆ ಸಂಚಾರ ನಿಷೇಧಿಸಿದ್ದಾರೆ. ಕೆಆರ್ ಮಾರುಕಟ್ಟೆ, ಶಾಂತಿನಗರ ಡಬಲ್ ರೋಡ್ ಫ್ಲೈಓವರ್ ಸೇರಿದಂತೆ ನಗರದ ಎಲ್ಲ ಪ್ರಮುಖ ಮೇಲ್ಸೇತುವೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಬಂದ್ ಮಾಡಿದ್ದಾರೆ. ಚೆನ್ನೈ ವಿರುದ್ಧ ಭರ್ಜರಿ ಗೆಲುವು: ಆರ್ಸಿಬಿಗೆ ಶುಭ ಕೋರಿದ ವಿಜಯ್ ಮಲ್ಯಾ! ಮಾರ್ಕೆಟ್, ರಿಚ್ಮಂಡ್ ರಸ್ತೆ, ಪೀಣ್ಯ ಪ್ಲೈಓವರ್ ಸೇರಿದಂತೆ ನಗರದ ಪ್ರಮುಖ ಪ್ಲೈಓವರ್ ಗಳಲ್ಲಿ ರಾತ್ರಿ ಸಂಚಾರವನ್ನು ಬಂದ್ ಮಾಡಲಾಗಿದೆ. ವಾರದ ಕೊನೆಯಲ್ಲಿ ಸಾಲು ಸಾಲು … Continue reading ವಾಹನ ಸವಾರರ ಗಮನಕ್ಕೆ: ಬೆಂಗಳೂರಿನ ಈ ಮೂರು ಫ್ಲೈ ಓವರ್ 3 ದಿನ ಬಂದ್ – ಯಾಕೆ?
Copy and paste this URL into your WordPress site to embed
Copy and paste this code into your site to embed