ಮುಂಬೈ ದಾಳಿಕೋರ ನಮ್ಮವನಲ್ಲ: ಸ್ಪಷ್ಟನೆ ಕೊಟ್ಟ ಪಾಕ್! ಭಾರತಕ್ಕೆ ಬಂದ ಉಗ್ರ!

ಇಸ್ಲಾಮಾಬಾದ್:- ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ ಎಂದು ಹೇಳುವ ಮೂಲಕ ದಿಢೀರ್‌ ಪಾಕ್‌ ಸ್ಪಷ್ಟನೆ ಕೊಟ್ಟಿದೆ. ಶಿರಾ ಬಳಿ ಇಂಟರ್ ನ್ಯಾಷನಲ್ ಏರ್ಪೋರ್ಟ್ ನಿರ್ಮಾಣ ; ಗೃಹ ಸಚಿವರ ಪ್ರತಿಕ್ರಿಯೆ ಹೀಗಿತ್ತು.. ಮುಂಬೈ ದಾಳಿಯ ಉಗ್ರ ತಹವ್ವೂರ್ ರಾಣಾ ತನ್ನ ಪ್ರಜೆಯಲ್ಲ, ಆತ ಕೆನಡಾದ ಪ್ರಜೆ ಎಂದು ಪಾಕಿಸ್ತಾನಹೇಳಿದೆ. ಅಮೆರಿಕದಿಂದ ರಾಣಾನನ್ನು ಭಾರತ ಕರೆ ತರುತ್ತಿದ್ದಂತೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅಂತರ ಕಾಯ್ದುಕೊಳ್ಳಲು ಮುಂದಾಗಿದೆ. ಆತ ತನ್ನ ಹೆಸರನ್ನು ಹೇಳಬಹುದು ಎಂಬ ಭಯದಿಂದ ಇಲ್ಲಿಯವರೆಗೆ ಯಾವುದೇ … Continue reading ಮುಂಬೈ ದಾಳಿಕೋರ ನಮ್ಮವನಲ್ಲ: ಸ್ಪಷ್ಟನೆ ಕೊಟ್ಟ ಪಾಕ್! ಭಾರತಕ್ಕೆ ಬಂದ ಉಗ್ರ!