ಪುರಸಭೆ ಕಛೇರಿಯ ಹಂಚು ಕುಸಿತ: ಪ್ರಾಣಾಪಾಯದಿಂದ ಪಾರಾದ ನೌಕರರು

ವಿರಾಜಪೇಟೆ: ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗಲೆ ಕಚೇರಿಯ ಹಂಚು ಬಿದ್ದಿರುವ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ  ನಡೆದಿದೆ. ವಿರಾಜಪೇಟೆ ಪುರಸಭೆ ಕಛೇರಿಯು ಶಿಥಿಲಾವಸ್ಥೆಯಿಂದ ಕೂಡಿದ್ದು ಹಲವು ವರ್ಷಗಳಿಂದ ಕಚೇರಿ ದುರಸ್ತಿ ಮಾಡದ ಹಿನ್ನಲೆ ಭಾರಿ ಮಳೆಗೆ ಕಚೇರಿಯ ಮೇಲ್ಭಾಗದ ಹಂಚು ಬಿದ್ದಿದೆ ಎನ್ನಲಾಗಿದೆ. ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ! ಕಚೇರಿ  ಕೆಲಸ ನಿರ್ವಹಿಸುತ್ತಿದ್ದ ಸಮಯದಲ್ಲೆ  ಇಬ್ಬರು ನೌಕರ ಬಳಿ ಹಂಚು ಬಿದ್ದಿದ್ದು ಅದೃಷ್ಟವಶಾತ್ ಇಬ್ಬರು ನೌಕರರು ಕುದಲೆಳೆ  … Continue reading ಪುರಸಭೆ ಕಛೇರಿಯ ಹಂಚು ಕುಸಿತ: ಪ್ರಾಣಾಪಾಯದಿಂದ ಪಾರಾದ ನೌಕರರು