ಮಾಸೂರಿನ ನರ್ಸ್ ಸ್ವಾತಿ ಹತ್ಯೆ ನೂರಕ್ಕೆ ನೂರರಷ್ಟು ಲವ್ ಜಿಹಾದ್ ; ಕೆ.ಇ.ಕಾಂತೇಶ್ ಆರೋಪ

ಹಾವೇರಿ : ಮಾಸೂರಿನ ನರ್ಸ್ ಸ್ವಾತಿ ಹತ್ಯೆ ಖಂಡಿಸಿ ಕ್ರಾಂತಿವೀರ ಯುವ ಬ್ರಿಗೇಡ್ ನಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್‌ ಹೇಳಿದರು.   ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಪುತ್ರ ಕೆ.ಈ.ಕಾಂತೇಶ್‌ ಅವರು, ಏ.23 ರಂದು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಹಾವೇರಿಯಲ್ಲಿ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಸರ್ಕಾರವೆ ಲವ್ ಜಿಹಾದ್ ನಲ್ಲಿ ಇನ್ ವಾಲ್ ಆಗಿದೆ. ಕುಟುಂಬಕ್ಕೆ ಮಾಹಿತಿ ಕೊಡದೆ ಅವಸರದಲ್ಲಿ ದಪನ್ ಮಾಡುವ ಆತುರವೇನಿತ್ತು. ರಾಜ್ಯ … Continue reading ಮಾಸೂರಿನ ನರ್ಸ್ ಸ್ವಾತಿ ಹತ್ಯೆ ನೂರಕ್ಕೆ ನೂರರಷ್ಟು ಲವ್ ಜಿಹಾದ್ ; ಕೆ.ಇ.ಕಾಂತೇಶ್ ಆರೋಪ