ಮೊಲಗಳ ಬೇಟೆಯಾಡಿ ವಿಜೃಂಭಿಸಿದ ಮಸ್ಕಿ ಶಾಸಕನ ಮಗ ಮತ್ತು ಸೋದರ ; ವಿಡಿಯೋ ವೈರಲ್

ರಾಯಚೂರು : ಮೊಲಗಳ ಬೇಟೆಯಾಡಿ ವಿಜೃಂಭಿಸಿದ ಮಸ್ಕಿ ಕ್ಷೇತ್ರದ ಬಸನಗೌಡ ತುರವಿಹಾಳ ಪುತ್ರ ಹಾಗೂ ಸಹಹೋದರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಸಂದರ್ಭ ಶಾಸಕ ಬಸನಗೌಡ ತುರುವಿಹಾಳ ಅವರ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿದ್ದು, ಮಾರಕಾಸ್ತ್ರಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. . ಸಹೋದರ ಸಿದ್ದನಗೌಡ ಹಾಗೂ ಪುತ್ರ ಸತೀಶ್ ಗೌಡ ಮೊಲಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಮಾರಕಾಸ್ತ್ರ ಹಿಡಿದು ಸಂಭ್ರಮಾಚರಿಸಿದ್ದು, ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ. … Continue reading ಮೊಲಗಳ ಬೇಟೆಯಾಡಿ ವಿಜೃಂಭಿಸಿದ ಮಸ್ಕಿ ಶಾಸಕನ ಮಗ ಮತ್ತು ಸೋದರ ; ವಿಡಿಯೋ ವೈರಲ್