ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಬಿಲ್ಡಿಂಗ್ ಗೆ ಹೊತ್ತಿದ ಬೆಂಕಿ.. ಬಾಲಕನ ಸ್ಥಿತಿ ಗಂಭೀರ!

ಬೆಂಗಳೂರು:- ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾದ ಕರೆಂಟ್ ಅವಘಡದಿಂದ ಬಿಲ್ಡಿಂಗ್ ಗೆ ಬೆಂಕಿ ಆವರಿಸಿ ಬಾಲಕನ ಸ್ಥಿತಿ ಗಂಭೀರವಾಗಿರುವ ಘಟನೆ ಕೆ.ಆರ್‌ಪುರಂ ನ ಅಯ್ಯಪ್ಪ ನಗರದಲ್ಲಿ‌ ಜರುಗಿದೆ. ಸಾಲ ಮಾಡಿದ್ದು ಗಂಡ.. ಶಿಕ್ಷೆ ಮಾತ್ರ ಹೆಂಡ್ತಿಗೆ: ಆಂಧ್ರದಲ್ಲಿ ಅಮಾನವೀಯ ಕೃತ್ಯ! ಮನೆ ಮುಂದೆಯೇ ಕೈಗೆಟಕುವ ರೀತಿಯಲ್ಲಿಯೇ ಡೇಂಜರಸ್ ಹೈಟೆನ್ಷನ್ ವೈಯರ್ ಇದ್ದು, ನಿನ್ನೆ ಬಾಲಕನೋರ್ವ ಸಂಜೆ ನಾಲ್ಕು ಘಂಟೆಯ ಸಂದರ್ಭದಲ್ಲಿ ಮೂರನೇ ಮಹಡಿಯಲ್ಲಿದ್ದ. ಮನೆಯಲ್ಲಿದ್ದ ಪೊರಕೆಯೊಂದನ್ನು ಕೆಳಗಡೆ ಎಸೆದಿದ್ದ. ಆ ಪೊರಕೆ ಸೀದಾ ಹೋಗಿ ಹೈಟೆನ್ಷನ್ ವೈಯರ್ … Continue reading ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಬಿಲ್ಡಿಂಗ್ ಗೆ ಹೊತ್ತಿದ ಬೆಂಕಿ.. ಬಾಲಕನ ಸ್ಥಿತಿ ಗಂಭೀರ!