ಬೆಂಗಳೂರಿನಲ್ಲಿ ನೇಪಾಳಿ ದಂಪತಿಯಿಂದ ಮನೆಗಳ್ಳತನ: ಚಿನ್ನ, ನಗದು ಕದ್ದು ಎಸ್ಕೇಪ್.. ಐದರಿಂದ ಕೃತ್ಯ!

ಬೆಂಗಳೂರು:- ನೇಪಾಳಿ ದಂಪತಿಯಿಂದ ಮನೆಗಳ್ಳತನವೊಂದು ನಡೆದಿರುವ ಘಟನೆ ಹೆಚ್ಎಎಲ್​ನ ಶಾಸ್ತ್ರಿನಗರದಲ್ಲಿ ಜರುಗಿದೆ. ಉದ್ಯಮಿ ಮನೆಯಲ್ಲಿದ್ದ ನಗದು, ಚಿನ್ನಾಭರಣ, ಲೈಸೆನ್ಸ್ ಪಿಸ್ತೂಲ್, 2 ಕೆಜಿ ಚಿನ್ನ ಮತ್ತು 10 ಲಕ್ಷ ರೂ ನಗದು ಕಳ್ಳತನ ದೋಚಿ ಪರಾರಿ ಆಗಿದ್ದಾರೆ. ಭಾರೀ ಮಳೆ: ಮೇಘಾಲಯ-ಅಸ್ಸಾಂ ರಸ್ತೆ ಸಂಪರ್ಕ ಕಡಿತ! 3 ತಿಂಗಳ ಹಿಂದೆ ನೇಪಾಳಿ ಮೂಲದ ರಾಜ್ ಮತ್ತು ದೀಪಾ ದಂಪತಿ ಸೆಕ್ಯೂರಿಟಿ ಕೆಲಸಕ್ಕೆ ಸೇರಿದ್ದರು. ಮೇ 27ರಂದು ರಮೇಶ್ ಕುಟುಂಬ ಸಮೇತ ತಿರುಪತಿಗೆ ಹೋಗಿದ್ದರು. ನಂಬಿಕೆ ಗಳಿಸಿದ್ದ ನೇಪಾಳಿ … Continue reading ಬೆಂಗಳೂರಿನಲ್ಲಿ ನೇಪಾಳಿ ದಂಪತಿಯಿಂದ ಮನೆಗಳ್ಳತನ: ಚಿನ್ನ, ನಗದು ಕದ್ದು ಎಸ್ಕೇಪ್.. ಐದರಿಂದ ಕೃತ್ಯ!