ನೀರು ಬಿಡದ ಅಧಿಕಾರಿಗಳು ; ಬಸವಸಾಗರ ಜಲಾಶಯ ಕಾಲುವೆ ಗೇಟ್ಗಳನ್ನೇ ಮುರಿದ ರೈತರು
ಯಾದಗಿರಿ : ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಬಂದ್ ಮಾಡಿರುವ ಸರ್ಕಾರದ ವಿರುದ್ದ ಅನ್ನದಾತರ ಆಕ್ರೋಶದ ಕಟ್ಟೆ ಹೊಡೆದಿದೆ. ನೀರು ಬಿಡದಕ್ಕೆ ರೊಚ್ಚಿಗೆದ್ದ ರೈತರು, ಕಾಲುವೆಯ ಗೇಟ್ ಗಳನ್ನೇ ಮುರಿದು ನೀರು ಹರಿಸಿಕೊಂಡಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ್ ಗ್ರಾಮದ ಬಳಿ ಘಟನೆ ನಡೆದಿದೆ. ರಾತ್ರೋರಾತ್ರಿ ಬಸವಸಾಗರ ಜಲಾಶಯ ಎಡ ದಂಡೆ ಕಾಲುವೆಯ ಉಪ ಕಾಲುವೆ ನಂಬರ್ 10 A ಹಾಗೂ 11 ಗೇಟ್ ಮುರಿದಿದ್ದಾರೆ. ಹುಕ್ಕೇರಿ ಅಟೆಂಡರ್ ಅಪಹರಣ ಪ್ರಕರಣ ; … Continue reading ನೀರು ಬಿಡದ ಅಧಿಕಾರಿಗಳು ; ಬಸವಸಾಗರ ಜಲಾಶಯ ಕಾಲುವೆ ಗೇಟ್ಗಳನ್ನೇ ಮುರಿದ ರೈತರು
Copy and paste this URL into your WordPress site to embed
Copy and paste this code into your site to embed