ಜಾತಿಗಣತಿ ಪರ ವಿರೋಧ ಚರ್ಚೆ ವಿಚಾರ ಸ್ವಾಭಾವಿಕ ; ಸಚಿವ ಸತೀಶ್ ಜಾರಕಿಹೊಳಿ
ಹುಬ್ಬಳ್ಳಿ: ಜಾತಿಗಣತಿ ಪರ ವಿರೋಧ ಚರ್ಚೆ ವಿಚಾರವಾಗಿ ಅದು ಸ್ವಾಭಾವಿಕ, ಯಾವುದೇ ವರದಿ ಬಂದಾಗ ನೂರಕ್ಕೆ ನೂರು ಒಪ್ಪಲ್ಲ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾಳೆ ವಿಶೇಷ ಕ್ಯಾಬಿನೇಟ್ ಇದೆ. ತರಾತುರಿಯಲ್ಲಿ ಸರ್ಕಾರ ಮಾಡಲ್ಲ ̤ ಸಾಧಕ ಬಾಧಕ ಚರ್ಚೆ ಮಾಡಿಯೇ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ. ಇದರ ಹಿಂದೆ ಯಾವುದೇ ರಾಜಕೀಯ ಲಾಭ ನಷ್ಟವಾಗಲ್ಲ. ಕೆಲವರು ಬಹಿರಂಗವಾಗಿ, ಕೆಲವರು ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡಲು ವಿಶೇಷ ಸದನ … Continue reading ಜಾತಿಗಣತಿ ಪರ ವಿರೋಧ ಚರ್ಚೆ ವಿಚಾರ ಸ್ವಾಭಾವಿಕ ; ಸಚಿವ ಸತೀಶ್ ಜಾರಕಿಹೊಳಿ
Copy and paste this URL into your WordPress site to embed
Copy and paste this code into your site to embed