ರಹಿಮಾನ್ ಹತ್ಯೆ ಕೇಸ್: ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ – ಜಿ ಪರಮೇಶ್ವರ್

ಬೆಂಗಳೂರು: ರಹಿಮಾನ್ಹತ್ಯೆಕೇಸ್‌ ಗೆ ಸಂಬಂಧಪಟ್ಟಂತೆ ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಯಾರನ್ನೂ ಸುಮ್ಮನೆ ಬಿಡುವುದಿಲ್ಲ. ಪ್ರಜ್ಞಾವಂತ ಸಮುದಾಯ ಎಂದು ಅಲ್ಲಿನ ಸಮುದಾಯದವರ ಜೊತೆ ಮಾತನಾಡಿ ಬಂದಿದ್ದೇನೆ. ಮತ್ತೆ ಅದೇ ರೀತಿ ಆದರೆ ಹೇಗೆ? ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ. ಜನರು ನಮಗೆ ಸಹಕಾರ ಕೊಡಬೇಕು. ಹಿಂದೆಯೇ ಅವರನ್ನ ಬದಲಿಸಿ ಇವರನ್ನ ಬದಲಿಸಿ ಎಂಬ ಒತ್ತಾಯ ಮಾಡಿದ್ದರು. ಅವರು ಹೇಳಿದ ಕೂಡಲೇ … Continue reading ರಹಿಮಾನ್ ಹತ್ಯೆ ಕೇಸ್: ನಾವು ಯಾವುದೇ ಕಾರಣಕ್ಕೂ ಕೈಕಟ್ಟಿ ಕೂರುವುದಿಲ್ಲ – ಜಿ ಪರಮೇಶ್ವರ್