ರಾಯಚೂರು ಶಾಸಕರಿಂದ ಪೋನ್ ಟ್ಯಾಪ್ ಆರೋಪ: ಗೃಹ ಸಚಿವರು ಹೇಳಿದ್ದೇನು?
ಬೆಂಗಳೂರು:- ರಾಯಚೂರು ಶಾಸಕರಿಂದ ಪೋನ್ ಟ್ಯಾಪ್ ಆರೋಪ ವಿಚಾರವಾಗಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ರಾಜ್ಯಸಭೆಯಲ್ಲೂ ಅಂಗೀಕಾರಗೊಂಡ ವಕ್ಫ್ ಮಸೂದೆ ಈ ಸಂಬಂಧ ಮಾತನಾಡಿದ ಅವರು, ಈ ಬಗ್ಗೆ ನಾನು ಎಸ್ಪಿ ಅವರಿಗೆ ಮಾತಾಡುತ್ತೇನೆ. ಆ ಭಾಗದ ಐಜಿ, ಡಿಜಿಗೂ ಮಾತಾಡುತ್ತೇನೆ. ಅಂತಹ ಘಟನೆ ನಡೆದಿದ್ರೆ, ಯಾವ ಕಾರಣಕ್ಕೆ ನಡೆದಿದೆ ಅನ್ನೋದನ್ನ ನೋಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು. ವಕ್ಫ ಬಿಲ್ ಪಾಸ್ ವಿಚಾರವಾಗಿ ಮಾತನಾಡಿ, ಅವರಿಗೆ ಮೆಜಾರಿಟಿ ಇದೆ, ರಾಜಕೀಯ ಕಾರಣಕ್ಕೆ ಅದು … Continue reading ರಾಯಚೂರು ಶಾಸಕರಿಂದ ಪೋನ್ ಟ್ಯಾಪ್ ಆರೋಪ: ಗೃಹ ಸಚಿವರು ಹೇಳಿದ್ದೇನು?
Copy and paste this URL into your WordPress site to embed
Copy and paste this code into your site to embed