ಚಿತ್ರದುರ್ಗದಲ್ಲಿ ಭಾರೀ ಮಳೆ: 40 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆ ನೀರು, ಗ್ರಾಮಸ್ಥರು ಪರದಾಟ!

ಚಿತ್ರದುರ್ಗ:- ತಾಲ್ಲೂಕಿನಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ರಣ ಭೀಕರ ಮಳೆಗೆ ಇಲ್ಲಿನ ಮುದ್ದಾಪುರ ಗ್ರಾಮಸ್ತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆಯ ಕಾರಣ ಗ್ರಾಮದ ಸುಮಾರು 40 ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ವಲಸೆ ಸೃಷ್ಟಿ ಮಾಡಿದೆ. ಈ ರಾಶಿಯವರು ಉದ್ಯೋಗಕ್ಕೆ ಮರು ಸೇರ್ಪಡೆ: ಬುಧವಾರದ ರಾಶಿ ಭವಿಷ್ಯ 21 ಮೇ 2025!  ಇನ್ನೂ ಮಳೆ ನೀರನ್ನ ಹೊರ ಹಾಕಲು ಗ್ರಾಮಸ್ತರು ಪರದಾಟ ನಡೆಸಿದ್ದಾರೆ. ರಸ್ತೆಯ ಮೇಲೆ ಬಾರಿ ಪ್ರಮಾಣದಲ್ಲಿ ಮಳೆ ನೀರು … Continue reading ಚಿತ್ರದುರ್ಗದಲ್ಲಿ ಭಾರೀ ಮಳೆ: 40 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ಮಳೆ ನೀರು, ಗ್ರಾಮಸ್ಥರು ಪರದಾಟ!