ರನ್ಯಾ, ಹನಿಟ್ರ್ಯಾಪ್ ಪ್ರಕರಣ: ಇಂದು ಡೆಲ್ಲಿಯಲ್ಲಿ ಹೈಕಮಾಂಡ್ ಗೆ ಸಿಎಂ, ಡಿಸಿಎಂ ರಿಂದ ವರದಿ ಸಾಧ್ಯತೆ!

ಬೆಂಗಳೂರು– ಕರ್ನಾಟಕದಲ್ಲಿ ಸ9್ಯ ಹೆಚ್ಚು ಚರ್ಚೆಯಲ್ಲಿ ಇರುವ ವಿಚಾರಗಳು ಹನಿಟ್ರ್ಯಾಪ್, ರನ್ಯಾ ಪ್ರಕರಣ. ಇದರ ರಿಪೋರ್ಟ್ ಹೈಕಮಾಂಡ್ ಇಂದು ವರದ್ ಸಲ್ಲಿಸಲು CM, DCM ಮುಂದಾಗಿದ್ದಾರೆ. ಲಿಮಿಟ್ ಮೀರಿದ್ದಕ್ಕೆ ಯತ್ನಾಳ್ ರನ್ನು ಅಮಾನತು ಮಾಡಲಾಗಿದೆ: ಮುನಿಸ್ವಾಮಿ! ನವದೆಹಲಿಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಇಂದು ದೆಹಲಿಗೆ ಭೇಟಿ ನೀಡಲಿದ್ದು, ಮಹತ್ವದ ಈ 2 ಕೇಸ್‌ ಬಗ್ಗೆ ರಿಪೋರ್ಟ್‌ ಸಲ್ಲಿಕೆ ಸಾಧ್ಯತೆ ಇದೆ. ಕರ್ನಾಟಕ ಭವನ ಉದ್ಘಾಟನೆ ನೆಪದಲ್ಲಿ ತೆರಳುತ್ತಿದ್ದು, ಉಳಿದೆಲ್ಲವೂ ರಾಜಕೀಯನಾ ಎಂಬ ಪ್ರಶ್ನೆ ಎದ್ದಿದೆ. … Continue reading ರನ್ಯಾ, ಹನಿಟ್ರ್ಯಾಪ್ ಪ್ರಕರಣ: ಇಂದು ಡೆಲ್ಲಿಯಲ್ಲಿ ಹೈಕಮಾಂಡ್ ಗೆ ಸಿಎಂ, ಡಿಸಿಎಂ ರಿಂದ ವರದಿ ಸಾಧ್ಯತೆ!