ಲೋನ್ ರಿಜೆಕ್ಟ್ಗೆ ಸೇಡು, ವೆಬ್ ಸಿರೀಸ್ ನೋಡಿ ದರೋಡೆ ಪ್ಲಾನ್ ; ನ್ಯಾಮತಿ ಬ್ಯಾಂಕ್ ದರೋಡೆ ಕಥೆ ಇದು..

ದಾವಣಗೆರೆ: ನ್ಯಾಮತಿ ಎಸ್‍ಬಿಐ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಪೊಲೀಸರ ವಿಚಾರಣೆಯಲ್ಲಿ ದರೋಡೆಗೆ ಕಾರಣವೇನು, ಸಂಚು ಹೇಗೆ ಮಾಡಿದ್ದರು, ಚಿನ್ನ ಮುಟ್ಟಿದ್ದೇಗೆ ಅನ್ನೋದರ ಬಗ್ಗೆ ಬಾಯ್ಬಿಟ್ಟಿದ್ದಾರೆ. ಘಟನೆ ನಡೆದ ಆರು ತಿಂಗಳ ಬಳಿಕ ಪ್ರಕರಣದಲ್ಲಿ 6 ಜನ ಆರೋಪಿಗಳ ಬಂಧಿಸಲಾಗಿದ್ದು, ಬಂಧಿತರಿಂದ 17 ಕೆಜಿ ಬಂಗಾರ ವಶಪಡಿಸಿಕೊಳ್ಳಲಾಗಿದೆ. ಇನ್ನೂ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ವಿಜಯ್ ಕುಮಾರ್ ಎನ್ನಲಾಗಿದ್ದು, ಈತ ನ್ಯಾಮತಿಯಲ್ಲಿ ಬೇಕರಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಬ್ಯಾಂಕ್‍ನಲ್ಲಿ ಲೋನ್ … Continue reading ಲೋನ್ ರಿಜೆಕ್ಟ್ಗೆ ಸೇಡು, ವೆಬ್ ಸಿರೀಸ್ ನೋಡಿ ದರೋಡೆ ಪ್ಲಾನ್ ; ನ್ಯಾಮತಿ ಬ್ಯಾಂಕ್ ದರೋಡೆ ಕಥೆ ಇದು..