ರಾಜ್ಯ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ: ಅಹೋರಾತ್ರಿ ಧರಣಿ ಮುಕ್ತಾಯ!
ಬೆಂಗಳೂರು:- ಗ್ಯಾರಂಟಿ ಯೋಜನೆಗಳು ಜಾರಿ ಆಗ್ತಿದ್ದಂತೆ ಫ್ರೀ ಫ್ರೀ ಅಂತ ಖುಷಿ ಪಟ್ಟಿದ್ದ ಜನರು ಇದೀಗ ಬೆಲೆ ಏರಿಕೆಗೆ ಬೇಸತ್ತಿದ್ದಾರೆ. ದುಬಾರಿ ದುನಿಯಾದಲ್ಲಿ ಬೆಲೆಗಳು ಗಗನಕ್ಕೇರಿದೆ. ಹಾಲು, ವಿದ್ಯುತ್, ಟ್ರೋಲ್ ದರ ಏರಿಕೆಯ ಜೊತೆಗೆ ಕಸಕ್ಕೆ ಸೆಸ್ ಕೂಡ ಕಟ್ಟಬೇಕಿದೆ. ಗ್ಯಾರಂಟಿ ಯೋಜನೆಗಳ ಅಸೆ ತೋರಿಸಿ ಸಿಎಂ ಸಿದ್ದರಾಮಯ್ಯ ಅವರು ಬೆಲೆ ಏರಿಕೆ ಬರೆ ಎಳೆದಿದ್ದಾರೆ ಎಂದು ಜನರು ಹಿಡಿ ಶಾಪ ಹಾಕ್ತಿದ್ದಾರೆ. ನಡುರೋಡಲ್ಲಿ RCB ಮ್ಯಾಚ್ ವೀಕ್ಷಣೆ: ಚಾಲಕನಿಗೆ ಬಿತ್ತು ಭಾರೀ ದಂಡ! ಹೀಗಾಗಿ ಬೆಲೆ … Continue reading ರಾಜ್ಯ ಸರ್ಕಾರದ ವಿರುದ್ಧ ಕೇಸರಿ ರಣಕಹಳೆ: ಅಹೋರಾತ್ರಿ ಧರಣಿ ಮುಕ್ತಾಯ!
Copy and paste this URL into your WordPress site to embed
Copy and paste this code into your site to embed