ಸಾಯಿಗೋಲ್ಡ್ ಪ್ಯಾಲೇಸ್: 7ನೇ ಮಳಿಗೆ ಉದ್ಘಾಟಿಸಿದ ವಿನಯ್ ಗುರೂಜಿ, ನಟ ಕಿಚ್ಚ ಸುದೀಪ್
ಬೆಂಗಳೂರು : ರಾಜ್ಯದ ಪ್ರತಿಷ್ಠಿತ ಚಿನ್ನದ ಮಳಿಗೆಗಳಲ್ಲಿ ಒಂದಾದ ಶ್ರೀ ಸಾಯಿಗೋಲ್ಡ್ ಪ್ಯಾಲೇಸ್ ಇದೀಗ ಬೆಂಗಳೂರಿನಲ್ಲಿ ತನ್ನ ಏಳನೇ ಶಾಖೆಯನ್ನು ಆರಂಭಿಸಿದೆ. ಗುರುವಾರದಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿನ ಹೊಸ ಮಳಿಗೆಯ ಉದ್ಘಾಟನೆ ಅದ್ದೂರಿಯಿಂದ ನೆರವೇರಿದೆ. ಶ್ರೀ ವಿನಯ್ ಗುರೂಜಿ ಅವರ ದಿವ್ಯ ಸಾನಿಧ್ಯದಲ್ಲಿ, ಅಭಿನಯ ಚಕ್ರವರ್ತಿ, ಕನ್ನಡದ ಮಾಣಿಕ್ಯ ಸುದೀಪ್ ಅವರು ನೂತನ ಮಲ್ಲೇಶ್ವರಂನಲ್ಲಿನ ನೂತನ ಮಳಿಗೆಯನ್ನು ಉದ್ಘಾಟಿಸಿ, ಶುಭಕೋರಿದರು. ಕಾರ್ಯಕ್ರಮದಲ್ಲಿ ಕೇಂದ್ರ ಬೃಹತ್ ಕೈಗಾರಿಕಾ ಸಚಿವರಾದ ಹೆಚ್.ಡಿ.ಕುಮಾರಸ್ವಾಮ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ , ಮಾಜಿ ಉಪಮುಖ್ಯಮಂತ್ರಿ, … Continue reading ಸಾಯಿಗೋಲ್ಡ್ ಪ್ಯಾಲೇಸ್: 7ನೇ ಮಳಿಗೆ ಉದ್ಘಾಟಿಸಿದ ವಿನಯ್ ಗುರೂಜಿ, ನಟ ಕಿಚ್ಚ ಸುದೀಪ್
Copy and paste this URL into your WordPress site to embed
Copy and paste this code into your site to embed