Save bandipura – ಬಂಡೀಪುರದಲ್ಲಿ ರಾತ್ರೀ ಸಂಚಾರ ನಿರ್ಬಂಧ ಮುಂದುವರೆಸುವಂತೆ ಬೃಹತ್ ಪಾದಯಾತ್ರೆ

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಹಾಗೂ ನಾಡಿನ ಪ್ರಸಿದ್ದ ಹುಲಿ ಸಂರಕ್ಚಿತ ಅರಣ್ಯ ಪ್ರದೇಶ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಉಳಿವಿಗಾಗಿ ಬೃಹತ್ ಹೋರಾಟ ನಡೆಯುತ್ತಿದೆ. ಬಂಡೀಪುರ ಉಳಿವಿಗಾಗಿ ನಮ್ಮ ಹೋರಾಟ ಎಂಬ ಬೃಹತ್ ಪಾದಯಾತ್ರೆ ನಡೆದಿದೆ. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಬಂಧ ಮುಂದುವರಿಸುವಂತೆ ಬಂಡೀಪುರ ಅಭಯಾರಣ್ಯದಲ್ಲಿ ಸಾವಿರಾರು ಪರಿಸರ ಪ್ರಿಯರ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಬಂಡೀಪುರದಲ್ಲಿ ರಾತ್ರಿ ಸಂಚಾರ ನಿರ್ಭಂಧ ಮುಂದುವರಿಸುವಂತೆ ಪರಿಸರ ಪ್ರಿಯರಿಂದ ಬೃಹತ್ ಪಾದಯಾತ್ರೆ ಮೂಲಕ  ರಾತ್ರೀ ಸಂಚಾರ ತೆರವುಗೊಳಿಸುವಂತೆ ಮುಂದಾಗಿದ್ದ ಕೇರಳಿಗರಿಗೆ … Continue reading Save bandipura – ಬಂಡೀಪುರದಲ್ಲಿ ರಾತ್ರೀ ಸಂಚಾರ ನಿರ್ಬಂಧ ಮುಂದುವರೆಸುವಂತೆ ಬೃಹತ್ ಪಾದಯಾತ್ರೆ