ಆನೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋದವನ ಕಥೆ ಏನಾಯ್ತು ನೋಡಿ..? ; ಕೇರಳಿಗನ ಹುಚ್ಚಾಟದ ವಿಡಿಯೋ
ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಿಂದ ಸುಲ್ತಾನ್ ಬತ್ತೇರಿ ಮಾರ್ಗವಾಗಿಸಂಚರಿಸುವ ಬಂಡೀಪುರ ಹುಲಿ ಸಂರಕ್ಚಿತ ಅರಣ್ಯ ಪ್ರದೇಶದೊಳಗೆ ಆಹಾರ ಅರಸಿ ನಿಂತಿದೆ. ಈ ವೇಳೆ ಆನೆ ಮುಂದೆ ಸೆಲ್ಪಿ ವಿಡಿಯೋ ತೆಗೆಯಲು ಕೇರಳದ ವಾಹನ ಸವಾರನೊಬ್ಬ ಆನೆ ಮುಂದೆ ಸಾಗಿದ್ದಾನೆ. ಮೊಬೈಲ್ ಬೆಳಕನ್ನು ಆನೆ ಮುಂದೆ ಬಿಟ್ಟು ಕಿರಿಕ್ ಮಾಡಿ ಸೆಲ್ಪಿ ಫೋಟೋಗೆ ಮುಂದಾಗಿದ್ದಾನೆ. ಆ ವೇಳೆ ಆನೆ ಘರ್ಜಿಸಿ ದಾಳಿಗೆ ಮುಂದಾಗಿದೆ. ಎದ್ದು ಬಿದ್ದು ಓಡಿಬಂದ ಕೇರಳಿಗ ಸ್ಕೂಟರ್ ಕಿಕ್ ಮಾಡಿ ಪರಾರಿಯಾಗಿದ್ದಾನೆ. ಈ … Continue reading ಆನೆ ಮುಂದೆ ಸೆಲ್ಫಿ ತೆಗೆದುಕೊಳ್ಳಲು ಹೋದವನ ಕಥೆ ಏನಾಯ್ತು ನೋಡಿ..? ; ಕೇರಳಿಗನ ಹುಚ್ಚಾಟದ ವಿಡಿಯೋ
Copy and paste this URL into your WordPress site to embed
Copy and paste this code into your site to embed