ಕಾಲ್ತುಳಿತ ಕೇಸ್: ಆರ್ಸಿಬಿ ಫ್ರಾಂಚೈಸಿ, ಕೆಎಸ್ಸಿಎ ವಿರುದ್ಧ ದಾಖಲಾಯ್ತು FIR!
ಬೆಂಗಳೂರು:- ಬರೋಬ್ಬರಿ 18ನೇ ವರ್ಷಕ್ಕೆ ಚೊಚ್ಚಲ IPL ಪ್ರಶಸ್ತಿಯನ್ನು RCB ಗೆದ್ದು ಕೊಂಡಿದೆ. ಇದು RCB ಅಭಿಮಾನಿಗಳ ಖುಷಿಯ ಪಾರವೇ ಇರಲಿಲ್ಲ. ಆದರೆ ಇದೇ ಸಂಭ್ರಮ ಹೆಚ್ಚು ಹೊತ್ತು ಉಳಿಯಲಿಲ್ಲ ನೋಡಿ. ಕಪ್ ಗೆದ್ದ ಕೆಲವೇ ಗಂಟೆಗಳಲ್ಲಿ ಸೂತಕದ ವಾತವರಣವೇ ಸೃಷ್ಟಿ ಆಯ್ತು. ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!? ತಂಡದ ವಿಕ್ಟರಿ ಸೆಲೆಬ್ರೇಷನ್ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ 11 ಮಂದಿ ಬಲಿಯಾಗಿದ್ದಾರೆ. ಈ ಪ್ರಕರಣದ … Continue reading ಕಾಲ್ತುಳಿತ ಕೇಸ್: ಆರ್ಸಿಬಿ ಫ್ರಾಂಚೈಸಿ, ಕೆಎಸ್ಸಿಎ ವಿರುದ್ಧ ದಾಖಲಾಯ್ತು FIR!
Copy and paste this URL into your WordPress site to embed
Copy and paste this code into your site to embed