ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ: ತಾಯ್ನಾಡಿಗೆ ಸೇಫ್ ಆಗಿ ರೀಚ್ ಆದ ಕನ್ನಡಿಗರು!
ದೇವನಹಳ್ಳಿ:- ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ ಹಿನ್ನೆಲೆ ಇದೀಗ ಸುರಕ್ಷಿತವಾಗಿ ಬ್ಯಾಂಕಾಕ್ ನಿಂದ ಕನ್ನಡಿಗರು ತಾಯ್ನಾಡಿಗೆ ವಾಪಸ್ ಆಗಿದ್ದಾರೆ. CSK ವಿರುದ್ಧ RCBಗೆ ಭರ್ಜರಿ ಜಯ: ಬೆಂಗಳೂರು ತಂಡವನ್ನು ಹಾಡಿ ಹೊಗಳಿದ ಎಬಿಡಿ! ಕೆಂಪೇಗೌಡ ಏರ್ಪೋಟ್ ಮೂಲಕ ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ್ದು, ಪತ್ನಿ ಮಕ್ಕಳ ಸಮೇತ ಟ್ರಿಪ್ ಗೆ ಹೋಗಿದ್ದವರು ಭೂಕಂಪದಿಂದ ಸಧ್ಯ ವಾಪಸ್ ಆಗಿದ್ದಾರೆ. ಮಧ್ಯಾಹ್ನ 03:30 ರ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದೀಗ ಬೆಂಗಳೂರಿಗೆ ವಾಪಸ್ ಆದ ಪ್ರಯಾಣಿಕರು, ಭೂಕಂಪದ ಅನುಭವ … Continue reading ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ: ತಾಯ್ನಾಡಿಗೆ ಸೇಫ್ ಆಗಿ ರೀಚ್ ಆದ ಕನ್ನಡಿಗರು!
Copy and paste this URL into your WordPress site to embed
Copy and paste this code into your site to embed