ಯತ್ನಾಳ್ ಬೆಂಬಲಿಸಿದ ಸ್ವಾಮೀಜಿಗಳ ನಿರ್ಧಾರ ತಪ್ಪು ; ವಿಜಯಾನಂದ ಕಾಶಪ್ಪನವರ್
ಬಾಗಲಕೋಟೆ: ಪಕ್ಷದಡಿಯಲ್ಲಿ ಗುರುತಿಸಿಕೊಂಡ ಯಾರೇ ಆಗಲಿ ಇತಿಮಿತಿ ಇರಬೇಕು ಎಂದು ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಬಗ್ಗೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯಿಸಿದ್ದಾರೆ. ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಯಾವುದಕ್ಕೆ ಆದರೂ ಇತಿ, ಮಿತಿ ಇರುತ್ತೆ. ಪಕ್ಷದಡಿಯಲ್ಲಿ ಗುರುತಿಸಿಕೊಂಡ ಯಾರೇ ಆಗಲಿ ಇತಿಮಿತಿ ಇರಬೇಕು. ಅಂತಹ ಇತಿ,ಮಿತಿ ದಾಟಿದಾಗ ಇಂತಹವು ನಡೆಯುತ್ತವೆ. ಇತಿಮಿತಿ ದಾಟಿದಾಗ ಪಕ್ಷ ಇಂತಹ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಪಕ್ಷ, ಪಕ್ಷದ ನಾಯಕರು, ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ … Continue reading ಯತ್ನಾಳ್ ಬೆಂಬಲಿಸಿದ ಸ್ವಾಮೀಜಿಗಳ ನಿರ್ಧಾರ ತಪ್ಪು ; ವಿಜಯಾನಂದ ಕಾಶಪ್ಪನವರ್
Copy and paste this URL into your WordPress site to embed
Copy and paste this code into your site to embed