ತಂದೆಯನ್ನೇ ಕೊಲೆಗೈದು ಕರೆಂಟ್ ಶಾಕ್ ಕತೆಕಟ್ಟಿದ್ದ ಪಾಪಿ ಮಗನ ಕೃತ್ಯ ಸಿಸಿಟಿವಿಯಲ್ಲಿ ಬಯಲು!
ತುಮಕೂರು:- ಹೆತ್ತಪ್ಪನನ್ನ ಕೊಲೆಗೈದು ಸಹಜ ಸಾವು ಎಂದು ಬಿಂಬಿಸಿದ್ದ ಪಾಪಿ ಮಗನನ್ನು ಪೊಲೀಸರು ಅರೆಸ್ಟ್ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಜರುಗಿದೆ. ಮರಾಠಿ ಮಾತಾಡಿದ್ರೆ ಮಾತ್ರ ದುಡ್ಡು.. ಡೆಲಿವರಿ ಬಾಯ್ ಗೆ ಧಮ್ಕಿ ಹಾಕಿದ ದಂಪತಿ! ಎಸ್, ಈ ಖತರ್ನಾಕ್ ಮಗನ ಕೊಲೆಯ ಅಸಲಿಯತ್ತು ಬಟಾ ಬಯಲಾಗಿದ್ದು, ತಂದೆಯನ್ನೇ ಪರಲೋಕಕ್ಕೆ ಕಳಿಸಿ ಏನು ಗೊತ್ತಿಲ್ಲದಂತಿದ್ದವ ಇದೀಗ ಜೈಲು ಪಾಲಾಗಿದ್ದಾನೆ. ಈ ಪಾಪಿ ಮಗನ ನೀಚ ಕೃತ್ಯವನ್ನು ಸಿಸಿ ಕ್ಯಾಮೆರಾ ಬಯಲು ಮಾಡಿದೆ. ಹೌದು, ಮೇ.11 … Continue reading ತಂದೆಯನ್ನೇ ಕೊಲೆಗೈದು ಕರೆಂಟ್ ಶಾಕ್ ಕತೆಕಟ್ಟಿದ್ದ ಪಾಪಿ ಮಗನ ಕೃತ್ಯ ಸಿಸಿಟಿವಿಯಲ್ಲಿ ಬಯಲು!
Copy and paste this URL into your WordPress site to embed
Copy and paste this code into your site to embed