ಮುಗ್ಧರನ್ನು ಬಲಿ ಪಡೆದವರಿಗೆ ಕೇಂದ್ರ ತಕ್ಕ ಪಾಠ ಕಲಿಸಲಿದೆ: ವಿ. ಸೋಮಣ್ಣ!

ಬೆಂಗಳೂರು:- ಇಂದು ಬೆಳಿಗ್ಗೆ ಕಾಶ್ಮೀರ ಉಗ್ರರ ದಾಳಿಗೆ ಬಲಿಯಾದ ಮೂವರು ಕನ್ನಡಿಗರ ಮೃತದೇಹವನ್ನು ಬೆಂಗಳೂರು ಏರ್ಪೋರ್ಟ್ ಗೆ ತರಲಾಯಿತು. ಕುಟುಂಬಸ್ಥರ ಜೊತೆ ಕೇಂದ್ರ ಸಚವ ವಿ ಸೋಮಣ್ಣ ಹಾಗೂ ಸಂಸದ ತೇಜಸ್ವಿ ಸೂರ್ಯ ಜೊತೆಯಾಗಿದ್ದು ಧೈರ್ಯ ತುಂಬಿದರು. ಕಾಶ್ಮೀರದಲ್ಲಿ ಉಗ್ರರ ದಾಳಿ: ಗುಂಡಿನ ದಾಳಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಅರ್ಪಣೆ! ಬಳಿಕ ಮಾತನಾಡಿದ ವಿ ಸೋಮಣ್ಣ, ಈ ಘಟನೆಯನ್ನ ಇಡೀ ವಿಶ್ವವೇ ಖಂಡಿಸಿದೆ. ಸದ್ಯ ನಮ್ಮ ಪ್ರಧಾನಿ ಇಡಿ ವಿಶ್ವ ಮೆಚ್ಚುವಂತ ನಿರ್ಧಾರ ತೆಗೆದುಕೊಂಡಿದ್ದಾರೆ ಒಂದು. ಉಗ್ರರು ಅಮಾಯಕರನ್ನ … Continue reading ಮುಗ್ಧರನ್ನು ಬಲಿ ಪಡೆದವರಿಗೆ ಕೇಂದ್ರ ತಕ್ಕ ಪಾಠ ಕಲಿಸಲಿದೆ: ವಿ. ಸೋಮಣ್ಣ!