ಕನ್ನಡ ಸಾಹಿತ್ಯ ಜಾಗತಿಕವಾಗಿ ವಿಜೃಂಭಿಸುವುದೇ ಮಹಿಳಾ ಪರಿಷತ್ತಿನ ಮುಖ್ಯ ಗುರಿ: ಗಂಗಾಧರ ದೊಡ್ಡವಾಡ!

ಹುಬ್ಬಳ್ಳಿ:ಕನ್ನಡತನವನ್ನು ವಿಶ್ವ ವ್ಯಾಪಿ ವಿಜೃಂಬಿಸಿ ಎಲ್ಲಾ ಕನ್ನಡಿಗರ ಮನ ಗೆಲ್ಲುವುದೇ ಅಖಿಲ ಕರ್ನಾಟಕ ಮಹಿಳಾ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ಗುರಿಯಾಗಿದೆ ಈ ಕಾರ್ಯ ಸಾಧನೆಗಾಗಿ ಎಂತಹ ತ್ಯಾಗಕ್ಕೂ ಸಿದ್ಧ ಎಂದು ಮಹಿಳಾ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಗಂಗಾಧರ ದೊಡ್ಡವಾಡ ಹೇಳಿದರು ಹಾವೇರಿ ನಗರದ ಗುಡ್ಡಾಪುರ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ಇಂದು ಹಮ್ಮಿಕೊಂಡ ಜಿಲ್ಲಾ ಘಟಕದ ರಚನಾ ಸಮಾರಂಭದಲ್ಲಿ ಮಾತನಾಡಿದರು ಹಾವೇರಿ ಜಿಲ್ಲೆಯಲ್ಲಿ ಜನ್ಮತಳೆದ ದಾರ್ಶನಿಕರು ಸಾಹಿತಿಗಳು ವಿವಿಧ ರಂಗಗಳ ಪ್ರತಿಭಾನ್ವಿತರು ಶತಶತಮಾನದಿಂದ ಸಾಧನೆಯ ಇತಿಹಾಸ ದಾಖಲಿಸಿದ್ದಾರೆ … Continue reading ಕನ್ನಡ ಸಾಹಿತ್ಯ ಜಾಗತಿಕವಾಗಿ ವಿಜೃಂಭಿಸುವುದೇ ಮಹಿಳಾ ಪರಿಷತ್ತಿನ ಮುಖ್ಯ ಗುರಿ: ಗಂಗಾಧರ ದೊಡ್ಡವಾಡ!