ಮಧುಮೇಹಿಗಳ ಗಮನಕ್ಕೆ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಸಾಕು..ಸಕ್ಕರೆ ಕಾಯಿಲೆ ಓಡಿ ಹೋಗತ್ತೆ!

ಮಧುಮೇಹದ ಬಗ್ಗೆ ಬೇಗನೆ ಎಚ್ಚೆತ್ತುಕೊಳ್ಳದಿದ್ದರೆ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಧುಮೇಹವನ್ನು ಸಾಮಾನ್ಯವಾಗಿ ಮೂಕ ಕೊಲೆಗಾರ ಎಂದು ಕರೆಯಲಾಗುತ್ತದೆ. ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಮತ್ತು ಇನ್ಸುಲಿನ್ ಕೊರತೆಯಾದಾಗ ಮಧುಮೇಹ ಬರುತ್ತದೆ. ಆದ್ದರಿಂದ ಮಧುಮೇಹವನ್ನು ಅತ್ಯಂತ ಅಪಾಯಕಾರಿ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಶುಗರ್ ಕಂಪ್ಲೀಟ್‌ ಆಗಿ ಕಂಟ್ರೋಲ್‌ ಮಾಡುವ ಅಪರೂಪದ ಎಲೆ ಇದು: ಹಿತ್ತಲಲ್ಲೇ ಸಿಗತ್ತೆ ಒಮ್ಮೆ ನೋಡಿ! ನೇರಳೆ ಮರದ ಹಣ್ಣುಗಳು ಫಲ ನೀಡಲು ಪ್ರಾರಂಭಿಸುತ್ತವೆ, ಇವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರ ಸಿಹಿ-ಹುಳಿ ರುಚಿಕರವಾಗಿರುವುದಲ್ಲದೆ, ಕಡಿಮೆ ಕ್ಯಾಲೋರಿ … Continue reading ಮಧುಮೇಹಿಗಳ ಗಮನಕ್ಕೆ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಸಾಕು..ಸಕ್ಕರೆ ಕಾಯಿಲೆ ಓಡಿ ಹೋಗತ್ತೆ!