ನಿಜವಾದ ಕಾಯಕಯೋಗಿಗಳೆಂದರೆ ಮುಸ್ಲಿಮರು ; ಸಂಸದ ಇ.ತುಕಾರಾಂ
ವಿಜಯನಗರ : ನಿಜವಾದ ಕಾಯಕಯೋಗಿಗಳೆಂದರೆ ಮುಸ್ಲಿಮರು ಎಂದು ಸಂಸದ ಈ ತುಕಾರಾಂ ಹೇಳಿದರು. ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ರಾಜ್ಯ ಹಜ್ ಕಮಿಟಿ ವತಿಯಿಂದ ಹಮ್ಮಿಕೊಂಡಿದ್ದ ಹಜ್ ಯಾತ್ರಿಗಳ ತರಬೇತಿ ಶಿಬಿರದಲ್ಲಿ ಸಂಸದ ತುಕಾರಾಂ ಭಾಗಿಯಾಗಿದ್ದರು. ಯತ್ನಾಳ್ ಕೊಲೆಗೆ ಸಂಚು…? ; ಯುವಕನ ಆಡಿಯೋ ವೈರಲ್ ಈ ವೇಳೆ ಮಾತನಾಡಿದ ಅವರು, ಮುಸ್ಲಿಂರು ತಮ್ಮ ಕಾಯಕದಿಂದಲೇ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಮನುಷ್ಯ ಧರ್ಮ ಪಾಲಿಸಬೇಕು ಎಂದು ಎಲ್ಲಾ ಶರಣರು, ಸಂತರು, ಪ್ರವಾದಿಗಳು ಹೇಳಿದ್ದಾರೆ. ಮನುಷ್ಯ ಧರ್ಮ ಪಾಲಿಸಬೇಕೆಂಬ … Continue reading ನಿಜವಾದ ಕಾಯಕಯೋಗಿಗಳೆಂದರೆ ಮುಸ್ಲಿಮರು ; ಸಂಸದ ಇ.ತುಕಾರಾಂ
Copy and paste this URL into your WordPress site to embed
Copy and paste this code into your site to embed