ಅಂಗಡಿ-ಹೋಟೇಲ್ ಗೆ ಕನ್ನ ಹಾಕಿದ ಖದೀಮರು: ಗಲ್ಲದಲ್ಲಿದ್ದ ಹಣ, ಸಿಗರೇಟ್ ದೋಚಿ ಎಸ್ಕೇಪ್!

ಮಂಡ್ಯ:- ಅಂಗಡಿ ಮತ್ತು ಹೋಟೇಲ್ ನ ಬೀಗ ಮುರಿದು ಕಳ್ಳರು ಕೈಚಳಕ ತೋರಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದ ಹಳೇ ಮೈ ಬೆಂ ಹೆದ್ದಾರಿಯಲ್ಲಿ ಜರುಗಿದೆ. ಹೆದ್ದಾರಿ ಬದಿಯ ಅಕುಲ್ ಟೀ ಸ್ಟಾಲ್ ಹಾಗು ಹೋಟೆಲ್ ಗೆ ತಡರಾತ್ರಿ ಖದೀಮರು ಕನ್ನ‌ ಹಾಕಿದ್ದಾರೆ. ಕಟ್ಟಡದ ಮೇಲಿಂದ ಬಿದ್ದ ಟವರ್; ಮನೆಗೆ ಹಾನಿ..ತಪ್ಪಿದ ಅನಾಹುತ ! ಬೀಗ ಮುರಿದು ಒಳ ನುಗ್ಗಿದ ಖದೀಮರು, ಗಲ್ಲದಲ್ಲಿದ್ದ ಹಣ, ಸಿಗರೇಟ್,ಚಾಕಲೇಟ್ಸ್ ದೋಚಿ ಪರಾರಿ ಆಗಿದ್ದಾರೆ. ಕಳ್ಳತನದ ವೇಳೆ ಹೋಟೆಲ್ ನಲ್ಲಿ … Continue reading ಅಂಗಡಿ-ಹೋಟೇಲ್ ಗೆ ಕನ್ನ ಹಾಕಿದ ಖದೀಮರು: ಗಲ್ಲದಲ್ಲಿದ್ದ ಹಣ, ಸಿಗರೇಟ್ ದೋಚಿ ಎಸ್ಕೇಪ್!