ಕಾಂಗ್ರೆಸ್ ಗೆ ದಿಢೀರ್ ಅಂಬೇಡ್ಕರ್ ನೆನಪಾಗಲು ಇದೇ ಕಾರಣ: ವಿಜಯೇಂದ್ರ ವ್ಯಂಗ್ಯ!
ಬೆಂಗಳೂರು:- ಕಾಂಗ್ರೆಸ್ಸನ್ನು ಜನತೆ ಧಿಕ್ಕರಿಸಿದ್ದರಿಂದ ಅವರಿಗೆ ಈಗ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೆನಪಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ. ಮುಷ್ಕರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ: ಷಣ್ಮುಗಪ್ಪ! ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತಕ್ಕೆ ಸಂವಿಧಾನ ಕೊಟ್ಟ ಅಂಬೇಡ್ಕರ್ರನ್ನು ಕಾಂಗ್ರೆಸ್ನವರು ಹೇಗೆ ನಡೆಸಿಕೊಂಡರು ಎಂಬ ಸತ್ಯ, ರಾಜ್ಯ ಮತ್ತು ದೇಶದ ಜನತೆಗೆ ಗೊತ್ತಾಗಬೇಕಿದೆ ಎಂದು ಹೇಳಿದರು. ಭಾರತದ ನಿಜವಾದ ರತ್ನವಾಗಿದ್ದ ಅಂಬೇಡ್ಕರ್ ಅವರಿಗೆ ಭಾರತರತ್ನ … Continue reading ಕಾಂಗ್ರೆಸ್ ಗೆ ದಿಢೀರ್ ಅಂಬೇಡ್ಕರ್ ನೆನಪಾಗಲು ಇದೇ ಕಾರಣ: ವಿಜಯೇಂದ್ರ ವ್ಯಂಗ್ಯ!
Copy and paste this URL into your WordPress site to embed
Copy and paste this code into your site to embed